Wednesday, January 12, 2011

ಸುಳ್ಳು ಬರೆಯುವ ಮತ್ತು ಹೇಳುವ ಕನ್ನಡಿಗರು ಇದ್ದರೆ ಕನ್ನಡ ಭಾಷೆ ಉದ್ದಾರ ಹಾದಗೆ

ಸುಳ್ಳು ಬರೆಯುವ ಮತ್ತು ಹೇಳುವ ಕನ್ನಡಿಗರು ಇದ್ದರೆ ಕನ್ನಡ ಭಾಷೆ ಉದ್ದಾರ ಹಾದಗೆ
ವಾಸು ಕದ್ದು ಬರಹ ೧.೦ ಮಾಡಿಲ್ಲದೆ ಹೋದರೆ,
ಮುಂದಿನ ಬರಹ ೨.೦ , ೩.೦, ೪.೦, ೫.೦, ೬.೦, ೭.೦, ೮.೦ ಮಾಡುವುದಕ್ಕೆ ಆಗುತ್ತಿರಲಿಲ್ಲ.
ವಾಸು  ನಾನು  ಕದ್ದು  ಬರಹ  ಮಾಡಿದ್ದು  ಅಂತ  ಯಾಕೆ  ಹೇಳುತ್ತಿಲ್ಲ  ?
ಕನ್ನಡ ಗಣಕ ಪರಿಷತ್ ಒಂದು ಹವ್ಯಾಸಿ ಸಂಸ್ಥೆ
ಶೇಷಾದ್ರಿ ವಾಸು ಸಹ ಒಬ್ಬ ಹವ್ಯಾಸಿ ಕನ್ನಡಿಗ
ಹವ್ಯಾಸಿ ಕನ್ನಡಿಗ ವಾಸು  ಮತ್ತು  ಹವ್ಯಾಸಿ ಸಂಸ್ಥೆ ಕಗಪ,
ಕನ್ನಡ ತಂತ್ರಾಂಶಕ್ಕೆ ಎಷ್ಟು ತೊಂದರೆ ತಂದಿದ್ದಾರೆ ಅಂತ, ಎಲ್ಲರಿಗು ಗೊತ್ತಾಗುತ್ತಿದೆ.
ಇವೆರಡು ಹವ್ಯಾಸಿಗಳು ಕನ್ನಡ ಭಾಷಗೆ " ಕರಟಕ ಮತ್ತು ದಮನಕ " ಇದ್ದ ಹಾಗೆ.

 ಕನ್ನಡಿಗರಿಂದ ಕನ್ನಡಕ್ಕೆ ಅನ್ಯಾಯ.

No comments:

Post a Comment